ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಕೋಟಿಕಂಠ ಗೀತಗಾಯನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022ನೇ ಸಾಲಿನ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ನಡೆಸಲಾಯಿತು. ನನ್ನ ನಾಡು ನನ್ನ ಹಾಡು ಸಮೂಹ ಗೀತ ಗಾಯನದಲ್ಲಿ ಕನ್ನಡ ನಾಡ ನುಡಿಯ ಶ್ರೇಷ್ಠತೆಯನ್ನು ಸಾರುವ ನಾಡಗೀತೆಯ ಜೊತೆಗೆ...

Read More

ಚಮತ್ಕಾರದ ಗಣಿತ-ವಿಶೇಷ ಉಪನ್ಯಾಸ ಕಾರ್ಯಕ್ರಮ

“ಗಣಿತವು ಸಂಖ್ಯೆ ಹಾಗೂ ಅಪರಿಮಿತ ಅವಕಾಶಗಳ ವಿಜ್ಞಾನ.ಗಣಿತ ಬದುಕಿಗೊಂದು ನಿರಂತರತೆಯನ್ನು ನಮ್ಮ ಸುತ್ತಲಿನ ಸಾಮಾಜಿಕ ನಿಲುವುಗಳಲ್ಲಿ ಮಾನವ ಸಂಬಂಧಗಳಲ್ಲಿ ನಿಖರತೆಯನ್ನು ತಂದು ಕೊಡುತ್ತದೆ.ಪ್ರಕೃತಿಯನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಜೀವನದಕ್ಲಿಷ್ಟಕರ ಸಮಸ್ಯೆಗಳನ್ನು ಸುಲಭವಾಗಿ ಅರಿತುಕೊಂಡು ಸುಲಲಿತವಾಗಿ ಬಗೆಹರಿಸಲು ಅವುಗಳನ್ನು ಸಂಕೇತಗಳ ಸಹಾಯದಿಂದ ಪ್ರಮಾಣಿಕರಿಸಲು ನೆರವಾಗುತ್ತದೆ....

Read More

Industrial Visit to Pilikula

Science center & planetarium ,Biological park ,Lake garden ,Guthumane ,Artisan...

Read More

Industrial visit to BRIGHT company Mangalore

...

Read More

Industrial visit to Adani Wilmar Company Mangalore

They offer an extensive array of edible oil...

Read More

Industrial visit to Karnataka Milk Federation (KMF) Mangalore

...

Read More

ವಿದ್ಯಾರ್ಥಿಗಳಿಗೆ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

...

Read More

Commerce Model competition

...

Read More

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

“ವೃತ್ತಿ ,ಉದ್ಯೋಗ ನೀಡುವ ಶಿಕ್ಷಣವನ್ನು ಅರಸಿ ಸೂಕ್ತವಾದುದನ್ನು ಆಯ್ಕೆ ಮಾಡುವ ಪರ್ವ ಕಾಲವಿದು.ಅವಕಾಶಗಳು ಕೈಬೀಸಿ ಕರೆಯುತ್ತಿದೆ.ಆದರೆ ಶಿಕ್ಷಣಾವಕಾಶಗಳ ಮಾಹಿತಿ ಕೊರತೆಯಾಗಬಾರದು.ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣ ದೊರಕಿದಾಗ ಒಬ್ಬ ಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ.ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ,ಅವಶ್ಯಕತೆಗೆ...

Read More

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

“ಯಾವುದೇ ದೇಶದ ಸಾಮಾಜಿಕ-ಆರ್ಥಿಕ ಪ್ರಗತಿಯಲ್ಲಿ ವಾಣಿಜ್ಯದ ಪಾತ್ರ ಬಹುದೊಡ್ಡದು.ವಾಣಿಜ್ಯ ಕ್ಷೇತ್ರವು ವಿದ್ಯಾರ್ಥಿಗಳಿಗೆ ಉದ್ಯೋಗದ ಮಹಾಪೂರವನ್ನೇ ಸೃಷ್ಟಿಸಿದೆ.ವಾಣಿಜ್ಯ ವಿಷಯದಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ಸ್ ಪದವಿ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯುತ್ತದೆ.ವ್ಯಾಪಾರ , ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಬೇಕಾದ ನಡತೆ,ಕೌಶಲ್ಯ ಮತ್ತು ಜ್ಞಾನವನ್ನು...

Read More